Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News

ಮಂಗಳೂರು ವಿವಿ ಕ್ರಿಕೆಟ್; SMS ಕಾಲೇಜು ಚಾಂಪಿಯನ್
- By Sportsmail Desk
- . April 11, 2025
ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಹಾಗೂ ಸಂತ ಫಿಲೋಮಿನಾ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಹಿಳಾ ಕ್ರಿಕೆಟ್ ಚಾಂಪಿಯನ್ಷಿಪ್ನಲ್ಲಿ ಬ್ರಹ್ಮಾವರದ ಪ್ರತಿಷ್ಠಿತ ಎಸ್ಎಂಎಸ್ ಕಾಲೇಜು

ಆರ್ ಸಿಬಿಯ ಸವಿಯಾದ ಆಟ: ಜಿಲೇಬಿಗಳೊಂದಿಗೆ ಕನ್ನಡ ಪಾಠ
- By Sportsmail Desk
- . April 10, 2025
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮೊದಲ ಬಾರಿಗೆ ಸಾಂಸ್ಕೃತಿಕ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಫ್ರಾಂಚೈಸಿಯ ವೈವಿಧ್ಯಮಯ ಮತ್ತು ಬಹುಭಾಷಾ ಅಭಿಮಾನಿ ಬಳಗವನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ, ಭಾಷೆ, ಕ್ರಿಕೆಟ್ ಮತ್ತು

ಸೋಲು, ಗೆಲುವುಗಳ ನಡುವೆ ಮಿಂಚುವ ಅಂಪೈರ್ ಅಭಿಜೀತ್ ಬೆಂಗೇರಿ
- By ಸೋಮಶೇಖರ ಪಡುಕರೆ | Somashekar Padukare
- . April 8, 2025
ಹುಬ್ಬಳ್ಳಿ: ಕರ್ನಾಟಕದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದವರಲ್ಲಿ ಎ.ವಿ ಜಯಪ್ರಕಾಶ್, ಶವೀರ್ ತಾರಪೂರ್, ಸಿ ಕೆ ನಂದನ್, ನಾಗೇಂದ್ರ ಮೊದಲಾದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಹುಬ್ಬಳ್ಳಿಯ

ಜೊಡಿಯಾಕ್ ಕ್ರಿಕೆಟ್ ಕ್ಲಬ್ಗೆ ಜೆಬಿ ಮಲ್ಲಾರಾಧ್ಯ ಶೀಲ್ಡ್
- By Sportsmail Desk
- . April 8, 2025
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಜೆಬಿ ಮಲ್ಲಾರಾಧ್ಯ ಶೀಲ್ಡ್ಗಾಗಿ ನಡೆದ ಕೆಎಸ್ಸಿಎ ಗ್ರೂಪ್ I -V ಡಿವಿಜನ್ ಲೀಗ್ ಹಾಗೂ ನಾಕೌಟ್ ಮಾದರಿಯ ಟೂರ್ನಿಯಲ್ಲಿ ಜೊಡಿಯಾಕ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಪಟ್ಟ

ಮೇ 24 ಮತ್ತು 25 ರಂದುಮೈಸೂರಿನಲ್ಲಿ ಮಲ್ಲರ ಹಬ್ಬ
- By Sportsmail Desk
- . April 4, 2025
ಮೈಸೂರು: ಕುಸ್ತಿಪಟು, ಪೈಲ್ವಾನ್ ಎನ್. ಚಂದ್ರಶೇಖರ್ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ, ಮೈಸೂರು ಜಿಲ್ಲಾ ಕುಸ್ತಿ ಸಂಸ್ಥೆಯ ವತಿಯಿಂದ ಮೇ 24 ಮತ್ತು 25 ರಂದು ಎರಡು ದಿನಗಳ ಆಕರ್ಷಕ ಪಾಯಿಂಟ್ ಕುಸ್ತಿ

ಅಚ್ಚರಿಯಲ್ಲಿ ಮುಂಬೈ ರಣಜಿ ತೊರೆದ ಯಶಸ್ವಿ ಜೈಸ್ವಾಲ್
- By Sportsmail Desk
- . April 2, 2025
ಮುಂಬೈ: ಭಾರತ ಹಾಗೂ ಮುಂಬೈ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮುಂಬೈ ರಣಜಿ ತಂಡವನ್ನು ತೊರೆಯುವ ತೀರ್ಮಾನ ಕೈಗೊಂಡಿದ್ದಾರೆ. Yashasvi Jaiswal to leave Mumbai for Goa for upcoming

ರಾಷ್ಟ್ರೀಯ ಮೌಂಟೇನ್ ಬೈಕ್: ಕರ್ನಾಟಕ ಸಮಗ್ರ ಚಾಂಪಿಯನ್
- By Sportsmail Desk
- . March 31, 2025
ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್ನಲ್ಲಿ ನಡೆದ 21ನೇ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಮೌಂಟೇನ್ ಬೈಕ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಕರ್ನಾಟಕ ಒಟ್ಟು 11

ರಾಷ್ಟ್ರೀಯ ಮೌಂಟೇನ್ ಬೈಕ್ : ನಿಥಿಲಾಗೆ ಡಬಲ್ ಗೋಲ್ಡ್!
- By ಸೋಮಶೇಖರ ಪಡುಕರೆ | Somashekar Padukare
- . March 31, 2025
ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್ನಲ್ಲಿ ನಡೆದ ರಾಷ್ಟ್ರೀಯ ಮೌಂಟೇನ್ ಬೈಕ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ನಿಥಿಲಾ ದಾಸ್ ಅವರು ಎರಡು ಚಿನ್ನದ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. National Mountain Bike Championships

ಕ್ರೀಡಾಂಗಣಗಳಿಗೆ ರಾಜಕಾರಣಿಗಳ ಹೆಸರು ಯಾಕಿಡಬೇಕು?
- By ಸೋಮಶೇಖರ ಪಡುಕರೆ | Somashekar Padukare
- . March 30, 2025
ಬೆಂಗಳೂರು: ದೇಶದಲ್ಲಿ 20ಕ್ಕೂ ಹೆಚ್ಚು ಜವಹರಲಾಲ್ ನೆಹರು ಹೆಸರಿನಲ್ಲಿ ಕ್ರೀಡಾಂಗಣಗಳಿವಿದೆ, ಹತ್ತಕ್ಕೂ ಹೆಚ್ಚು ಕ್ರೀಡಾಂಗಣಗಳಿಗೆ ಇಂದಿರಾ ಗಾಂಧಿ ಹೆಸರನ್ನಿಡಲಾಗಿದೆ, 4-5 ಕ್ರೀಡಾಂಗಣಗಳಿಗೆ ಮಹಾತ್ಮಗಾಂಧೀ ಹೆಸರಿಡಲಾಗಿದೆ, ಒಂದಿಷ್ಟು ಕ್ರೀಡಾಂಗಣಗಳಿಗೆ ರಾಜೀವ್ ಗಾಂಧೀ ಹೆಸರಿಡಲಾಗಿದೆ, ಅದೇ ರೀತಿ

ಚೆನ್ನೈ, ಮಧುರೈನಲ್ಲಿ ಹಾಕಿ ಜೂನಿಯನ್ ವಿಶ್ವಕಪ್
- By Sportsmail Desk
- . March 29, 2025
ಹೊಸದಿಲ್ಲಿ: ಮುಂಬರುವ ಎಫ್ಐಎಚ್ ವಿಶ್ವ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ ಆತಿಥ್ಯವನ್ನು ತಮಿಳುನಾಡಿನ ಚೆನ್ನೈ ಹಾಗೂ ಮಧುರೈ ನಗರಗಳು ವಹಿಸಲಿವೆ. Junior men Hockey World Cup will host by Chennai and